Advertisement

ಸುಧೀಂದ್ರತೀರ್ಥರ ಮಧ್ಯಾರಾಧನೆ

03:49 PM Mar 04, 2018 | Team Udayavani |

ಗಂಗಾವತಿ: ತಾಲೂಕಿನ ನವವೃಂದಾವನಗಡ್ಡಿಯಲ್ಲಿ ಶನಿವಾರ ಸುಧಿಧೀಂದ್ರ ತೀರ್ಥರ ಮಧ್ಯಾರಾಧನೆ ನಡೆಯಿತು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿ ಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸುಧೀಂದ್ರತೀರ್ಥರ ವೃಂದಾವನಕ್ಕೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ| ವಾದಿರಾಜಾಚಾರ್‌, ಗೌತಮಾಚಾರ್‌, ಬಂಡಿ ಶಾಮಾಚಾರ್‌, ದ್ವಾರಕಾಚಾರ್ಯ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next