Advertisement

Subramanya ಚಿನ್ನಾಭರಣ ಕಳವು; ಪ್ರಕರಣ ದಾಖಲು

08:39 PM Sep 18, 2024 | Team Udayavani |

ಸುಬ್ರಹ್ಮಣ್ಯ: ಮನೆಯಿಂದ ಚಿನ್ನಾಭರಣ ಕಳವಾಗಿರುವ ಬಗ್ಗೆ ಏನೆಕಲ್ಲು ಗ್ರಾಮದ ಹರೀಶ್‌ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹರೀಶ್‌ ಅವರ ಪತ್ನಿ ಒಟ್ಟು 84 ಗ್ರಾಂ ಚಿನ್ನಾಭರಣಗಳನ್ನು ಜೂ.6ರಂದು ಮನೆಯ ಲಾಕರ್‌ನಲ್ಲಿ ಇರಿಸಿದ್ದರು. ಸೆ.17ರಂದು ಅವರು ನೋಡಿದಾಗ ಲಾಕರ್‌ನೊಳಗಿನ ಚಿನ್ನಾಭರಣ ಕಾಣೆಯಾಗಿದೆ. ಕಳವಾದ ಚಿನ್ನದ ಮೌಲ್ಯ 5 ಲಕ್ಷ ಎಂದು ಅಂದಾಜಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next