Advertisement

ಗೋವಾ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ ಶಾಸಕರ ಉಸ್ತುವಾರಿ

08:50 PM Feb 02, 2022 | Team Udayavani |

ಬೆಂಗಳೂರು:ಗೋವಾ ವಿಧಾನಸಭೆ ಚುನಾವಣೆ ಕಾರ್ಯಕ್ಕೆ ರಾಜ್ಯ ಕಾಂಗ್ರೆಸ್‌ ಶಾಸಕರನ್ನು ನಿಯೋಜಿಸಲಾಗಿದೆ.

Advertisement

ಗೋವಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ದಿನೇಶ್‌ ಗುಂಡೂರಾವ್‌ ಅವರು, ಕ್ಷೇತ್ರಾವಾರು ಶಾಸಕರಿಗೆ ಹೊಣೆಗಾರಿಕೆ ವಹಿಸಿದ್ದಾರೆ.

ಮಾಜಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ, ಯು.ಟಿ.ಖಾದರ್‌, ಶಾಸಕರಾದ ಶ್ರೀನಿವಾಸ ಮಾನೆ, ಅರ್ಷದ್‌ ರಿಜ್ವಾನ್‌, ಸುನೀಲ್‌ಗೌಡ ಪಾಟೀಲ್‌, ಅಂಜಲಿ ನಿಂಬಾಳ್ಕರ್‌, ಡಾ.ಅಜಯ್‌ಸಿಂಗ್‌, ಲಕ್ಷ್ಮಿ ಹೆಬ್ಟಾಳ್ಕರ್‌ , ಮಾಜಿ ಶಾಸಕರಾದ ಐವಾಜ್‌ ಡಿಸೋಜ, ವಿಜಯ್‌ಸಿಂಗ್‌, ಸಂತೋಷ್‌ ಲಾಡ್‌ ಸೇರಿ ಹಲವರು ನಾಯಕರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:ಗೋವಾದಲ್ಲಿ ಬಿಜೆಪಿ 30 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ : ಪ್ರಭು ಚವ್ಹಾಣ್

Advertisement

Udayavani is now on Telegram. Click here to join our channel and stay updated with the latest news.

Next