Advertisement

ಪ್ರಶ್ನೋತ್ತರ ಕಲಾಪ : ಸಚಿವ ಕೋಟ ಗೈರಿಗೆ ಸ್ಪೀಕರ್ ಕಾಗೇರಿ ಅಸಮಾಧಾನ

12:20 PM Feb 16, 2022 | Team Udayavani |

ಬೆಂಗಳೂರು :ವಿಧಾನಸಭೆ ಪ್ರಶ್ನೋತ್ತರ ಕಲಾಪಕ್ಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಗೈರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಈ ಸದನಕ್ಕೆ ಸಚಿವರು ಬರದೇ ಇರುವ ಸ್ಥಿತಿ ನಿರ್ಮಾಣವಾಗಬಾರದು. ಕೋಟಾ ಶ್ರೀನಿವಾಸ್ ಪೂಜಾರಿ ಗೆ ಹೇಳಿದ್ದೇನೆ.ಪ್ರಶ್ನೋತ್ತರ ಅವಧಿಗಾದರೂ ಸದನಕ್ಕೆ ಬರಬೇಕೆಂದು ಸೂಚಿಸಿದರು.

ಆದರೆ ಪರಿಷತ್ ನಲ್ಲಿ ನಿಲುವಳಿ ಸೂಚನೆ  ಇದೆ ಎಂದು ಹೇಳಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಸ್ಪಷದಟನೆ ನೀಡಲು ಮುಂದಾದಾಗ, ಪ್ರಶ್ನೋತ್ತರಕ್ಕಾದರೂ ಸಚಿವರ ಮುಖ ಕಾಣಬೇಕಲ್ವಾ ಇಲ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆ ಕಲಾಪದಲ್ಲಿ ಬುಧವಾರವೂ ಸದಸ್ಯರ ಸಂಖ್ಯೆಯಲ್ಲಿ ಕೊರತೆ ಇತ್ತು. ಈ ಬಗ್ಗೆಯೂ ಸ್ಪೀಕರ್ ಅಸಮಾಧಾನ ವ್ಯಕದತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next