Advertisement

ಸ್ಕಿಲ್‌ ಗೇಮ್‌ ವಿಚಾರ: ತಾ.ಪಂ.ನಲ್ಲಿ ಪ್ರತಿಧ್ವನಿಸಿದ ಉದಯವಾಣಿ ವರದಿ

05:24 PM Jun 25, 2018 | Team Udayavani |

ಸುಳ್ಯ: ಅವ್ಯಾಹತವಾಗಿ ನಡೆಯುತ್ತಿರುವ ಸ್ಕಿಲ್‌ ಗೇಮ್‌ ನಿಯಂತ್ರಿಸಬೇಕೆಂದು ಸೋಮವಾರ ತಾಲೂಕಿನ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ. ಸ್ಕಿಲ್‌ ಗೇಮ್‌ ಬಗ್ಗೆ ಉದಯವಾಣಿ ಪತ್ರಿಕೆ ಸ್ಕಿಲ್‌ ಗೇಮ್‌ ಮೋಹಕ್ಕೆ ನೂರಾರು ಬಲಿ ಎಂಬ ವಿಸ್ತೃತ ವರದಿ ಪ್ರಕಟಿಸಿತ್ತು. ಇಂದು ತಾಲೂಕು ಪಂಚಾಯತ್‌ನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಉದಯವಾಣಿ ವರದಿಯನ್ನು ಉಲ್ಲೇಖಿಸಿ  ಚರ್ಚೆ ನಡೆಸಿದ್ದಾರೆ. 

Advertisement

ಸುಲಭವಾಗಿ ಹಣ ಗಳಿಸುವ ಆಶೆುಂದ ಯುವಕರು,ವಿದ್ಯಾರ್ಥಿಗಳು ,ಕೂಲಿ ಕಾರ್ಮಿಕರು ,ಬಡ ಚಾಲಕರು ಈ ಜೂಜಿನ ಆಟಕ್ಕೆ ಬಲಿಯಾಗಿ ಹಣ, ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದ ಇತರೆಡೆಗಳಲ್ಲೂ ಈ ದಂಧೆ ನಡೆಯುತ್ತಿದ್ದು ವ್ಯಾಪಕವಾಗಿ ಹರಡುವ ಮುನ್ನ ಇದನ್ನು ನಿಯಂತ್ರಿಸ ಬೇಕೆಂದು ಉದಯವಾಣಿ ವರದಿ ಪ್ರಕಟಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next