Advertisement

ಸಿಎಸ್ ಕೆ ಆಟಗಾರರಿಗೆ ಕಠಿಣ ಕ್ವಾರಂಟೈನ್: ರಾಯಲ್ಸ್ ವಿರುದ್ಧದ ಪಂದ್ಯ ಮುಂದೂಡಿಕೆ

11:10 AM May 04, 2021 | Team Udayavani |

ಹೊಸದಿಲ್ಲಿ: ಐಪಿಎಲ್ ಮೇಲೆ ಕೋವಿಡ್ ಕರಾಳ ಛಾಯೆ ಮತ್ತಷ್ಟು ವಿಸ್ತಾರವಾಗಿದೆ. ಸಿಎಸ್ ಕೆ ಬಳಗದಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ದೃಢವಾದ ಬಳಿಕ ಸಂಪೂರ್ಣ ತಂಡಕ್ಕೆ ಇದೀಗ ಆರು ದಿನಗಳ ಕಠಿಣ ಕ್ವಾರಂಟೈನ್ ವಿಧಿಸಲಾಗಿದೆ. ಹೀಗಾಗಿ ಬುಧವಾರ ನಡೆಯಬೇಕಿದ್ದ ಪಂದಗಯ ಮುಂದೂಡಲಾಗಿದೆ.

Advertisement

ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಮತ್ತು ಬಸ್ ಕ್ಲೀನರ್ ಗೆ ಕೋವಿಡ್ ಸೋಂಕು ದೃಢವಾಗಿದೆ. ರವಿವಾರ ಸೋಂಕು ದೃಢವಾಗಿದ್ದ ತಂಡದ ಸಿಇಓ ವಿಶ್ವನಾಥನ್ ಅವರಿಗೆ ಇದೀಗ ನೆಗೆಟಿವ್ ವರದಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next