Advertisement

ರಾಗಸಂಗಮದಲ್ಲಿ ಹಿಂದೂಸ್ಥಾನಿ ಸಂಗೀತ

03:56 PM Jun 23, 2018 | Team Udayavani |

ರಾಗ ಸಂಗಮ ಸಂಗೀತ ಸಂಸ್ಥೆಯ ವತಿಯಿಂದ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಯುತ್ತಿದೆ. ಪದ್ಮಶ್ರೀ ಪಂಡಿತ್‌ ಎಂ.ವೆಂಕಟೇಶ್‌ ಕುಮಾರ್‌ ರಿಂದ ಹಾಡುಗಾರಿಕೆ ಹಾಗೂ ಪಂಡಿತ್‌ ಪ್ರತ್ಯೂಷ್‌ ಬ್ಯಾನರ್ಜಿ ಅವರಿಂದ ಸರೋದ್‌ವಾದನ ನಡೆಯಲಿದೆ.

Advertisement

ಪಂಡಿತ್‌ ರವೀಂದ್ರ ಯಾವಗಲ್‌ (ತಬಲಾ) ಪಂಡಿತ್‌ ರಾಜೇಂದ್ರ ನಾಕೋಡ್‌ (ತಬಲಾ) ಪಂಡಿತ್‌ ಸತೀಶ್‌ ಕೊಲ್ಲಿ (ಹಾರ್ಮೋನಿಯಂ) ವಾದ್ಯ ಸಹಕಾರ ನೀಡಲಿದ್ದಾರೆ.

ಎಲ್ಲಿ?: ಕೃಷ್ಣದೇವರಾಯ ಕಲಾಮಂದಿರ,ಚೌಡಯ್ಯ ಮೆಮೋರಿಯಲ್‌ ಹಾಲ್‌ ಹಿಂಭಾಗ
ಯಾವಾಗ?: ಜೂ.24, ಭಾನುವಾರ ಸಂಜೆ 5

Advertisement

Udayavani is now on Telegram. Click here to join our channel and stay updated with the latest news.

Next