Advertisement

ಆಟೋ ಚಾಲಕರಿಗೆ ಆಹಾರದ ಕಿಟ್‌ ವಿತರಣೆ

12:56 PM May 04, 2020 | Naveen |

ಸಿಂಧನೂರು: ನಗರದಲ್ಲಿ ಅಕ್ಷರ ಆಹಾರ ಜೋಳಿಗೆ ಸೇವಾ ಟ್ರಸ್ಟ್‌ ವತಿಯಿಂದ ಶನಿವಾರ ಆಟೋ ಚಾಲಕರಿಗೆ ಆಹಾರದ ಕಿಟ್‌ ವಿತರಿಸಲಾಯಿತು.

Advertisement

ಟ್ರಸ್ಟ್‌ ಅಧ್ಯಕ್ಷೆ ಉರ್ಮಿಳಾ ನಲ್ಲಾ ಮಾತನಾಡಿ, ನಿರ್ಗತಿಕರಿಗೆ ಸಹಾಯ ಮಾಡಲು ನಮ್ಮ ಟ್ರಸ್ಟ್‌ ವತಿಯಿಂದ 700ಕ್ಕೂ ಅಧಿಕ ಆಹಾರದ ಕಿಟ್‌ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಟ್ರಸ್ಟ್‌ ಕಾರ್ಯದರ್ಶಿ ಅಶೋಕ ನಲ್ಲಾ, ಕವಿತಾ ಶ್ರೀನಿವಾಸ, ವಿಜಯ ಭಾಸ್ಕರ, ಸತೀಶ, ದೀಪ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next