Advertisement

ಪ್ರಸಿದ್ದ ಶ್ರೀ ಬನಶಂಕರಿ ದೇವಿ ರಥೋತ್ಸವಕ್ಕೆ ಚಾಲನೆ ನಿಡಿದ ಸಿದ್ದರಾಮಯ್ಯ

09:20 PM Jan 06, 2023 | Team Udayavani |

ಬಾಗಲಕೋಟೆ: ಇಂದು ನಡೆಡ ಉತ್ತರ ಕರ್ನಾಟಕದ ಪ್ರಸಿದ್ದ ಕ್ಷೆತ್ರವಾದ ಶ್ರೀ ಬನಶಂಕರಿ ದೇವಿಯ ರಥೋತ್ಸವಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು ಹಾಗೂ ಬಾದಾಮಿ ಶಾಸಕರಾದ ಸಿದ್ದರಾಮಯ್ಯ ನವರು ಚಾಲನೆ ನಿಡಿದರು.

Advertisement

ಜಮಖಂಡಿಯ ಜನಪ್ರಿಯ ಶಾಸಕ ಆನಂದ ನ್ಯಾಮಗೌಡ್ರ, ಬಾಗಲಕೋಟೆ ಮಾಜಿ ಶಾಸಕ ಎಚ್ ವಾಯ್ ಮೇಟಿ, ಜೀಲ್ಲಾ ಕಾಂಗ್ರೆಸ್ ಅಧ್ಯಕ್ಷರು ಎಸ್ ಜಿ ನಜಯ್ಯನಮಠ, ಜೆ ಟಿ ಪಾಟೀಲ್, ಹೊಳಬಸು ಶೇಟ್ಟರ, ಪಿ ಆರ್ ಗೌಡರ, ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸಗೌಡ್ರ, ದಶರಥ ಗಾಣಿಗೇರ, ಪುರಸಭೆಯ ಅಧ್ಯಕ್ಷ ಆರ್ ಎಫ್ ಭಗವಾನ, ಮಲ್ಲಣ್ಣ ಯಲಿಗರ, ಮಧು ಎಡ್ರಾಮಿ, ಎಮ್ ಎಚ್ ಛಲವಾದಿ ಮತ್ತು ಬಾದಾಮಿ ತಾಲೂಕಿನ ಅಧಿಕಾರಿಗಳ ವರ್ಗದವರು ಚೋಳಚಗುಡ್ಡ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಹಿರಿಯರು ಭಾಗವಹಿಸಿದ್ದರು.ಸಾವಿರಾರು ಜನರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ : ಮತ್ತೊಮ್ಮೆ ಸ್ಪರ್ಧೆ ಮಾಡ್ಬೇಕು: ಸಿದ್ದರಾಮಯ್ಯರಿಗೆ ಬಾದಾಮಿಯಲ್ಲಿ ಅಭಿಮಾನಿಗಳ ಒತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next