Advertisement

Ayodhya ಗರ್ಭಗುಡಿ ಮತ್ತು ಶಿಖರ ಸಂಪೂರ್ಣವಾಗಿ ಸಿದ್ಧವಾಗಿದೆ: ಶಶಿಕಾಂತ್ ದಾಸ್

06:29 PM Jan 15, 2024 | Team Udayavani |

ಅಯೋಧ್ಯೆ: ಕೆಲವರು ಅಯೋಧ್ಯೆಯ ಶ್ರೀರಾಮ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಬಗ್ಗೆ ತಪ್ಪುದಾರಿಗೆಳೆಯುವ ವಿಷಯಗಳನ್ನು ಹರಡುತ್ತಿದ್ದಾರೆ ಎಂದು ಸರಯು ಮಹಾ ಆರತಿಯ ಅಧ್ಯಕ್ಷ ಶಶಿಕಾಂತ್ ದಾಸ್ ಮಹಾರಾಜ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ಸೋಮನಾಥ ದೇವಾಲಯದ ಪ್ರಾಣ ಪ್ರತಿಷ್ಠೆ ನಡೆದ ಸಮಯದಲ್ಲಿ ದೇವಾಲಯದ ಗರ್ಭಗುಡಿ ಮತ್ತು ಶಿಖರ ಪೂರ್ಣಗೊಂಡಿರಲಿಲ್ಲ ಎನ್ನುವದನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ.ಅಯೋಧ್ಯೆಯಲ್ಲಿ ಇಂದು ದೇವರ ಗರ್ಭಗುಡಿ ಮತ್ತು ಶಿಖರ ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಹೇಳಿದರು.

ಇದೆ ವೇಳೆ ”ಪ್ರಧಾನಿ ನರೇಂದ್ರ ಮೋದಿ ಅವರಲ್ಲದಿದ್ದರೆ ಇಂದು ಈ ದೇವಾಲಯ ನಿರ್ಮಾಣವಾಗುತ್ತಿರಲಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next