Advertisement

39 ಸಿಆರ್‌ಪಿಎಫ್ ಯೋಧರ ಬಲಿ: ಜೈಶ್‌ ಕೃತ್ಯ ಹೇಡಿತನದ್ದು: ಅಮಿತ್‌ ಶಾ

01:49 PM Feb 14, 2019 | udayavani editorial |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ 39 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದಿರುವ ಜೈಶ್‌ ಎ ಮೊಹಮ್ಮದ್‌ ಉಗ್ರರದ್ದು ಹೇಡಿತನದ, ಖಂಡನೀಯ ಕೃತ್ಯ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. 

Advertisement

ಈ ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗಿರುವವರನ್ನು ನಮ್ಮ ಸೈನಿಕರು ಎಷ್ಟು ಮಾತ್ರಕ್ಕೂ ಬಿಡದೆ ಅವರನ್ನು ಸಂಪೂರ್ಣವಾಗಿ ಮಣ್ಣುಮುಕ್ಕಿಸಲಿದ್ದಾರೆ ಎಂಬ ವಿಶ್ವಾಸವನ್ನು  ಅಮಿತ್‌ ಶಾ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next