Advertisement

ಸೇತುವೆಯಿಂದ ಹಾರಲೆತ್ನಿಸಿದ ಮಿನಿ ಟೆಂಪೋ!,ಮರ ಏರಿದ ಕಾರು!,ಬಸ್‌ ಪಲ್ಟಿ

10:18 AM May 21, 2017 | |

ಉಡುಪಿ /ಮಂಗಳೂರು: ಕರಾವಳಿಯಲ್ಲಿ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಮಳೆಯಾಗುತ್ತಿದೆ. ಅಲ್ಲಲ್ಲಿ ವಾಹನ ಅವಘಡಗಳು ಸಂಭವಿಸಿದೆ. 

Advertisement

ಉದ್ಯಾವರದಲ್ಲಿ  ಸೇತುವೆ ಮೇಲಿನಿಂದ ಕೆಳಕ್ಕೆ ಮಿನಿ ಟೆಂಫೋವೊಂದು  ಸೇತುವೆಯಿಂದ ಧುಮುಕಲೆತ್ನಿಸಿದೆ. ಚಾಲಕ ಅತೀ ವೇಗದಲ್ಲಿ ಬಂದು ಸೇತುವೆ ತಡೆಗೋಡೆಯ ಮೇಲೆಯೇ ಏರಿದೆ. ಅದೃಷ್ಟವಷಾತ್‌ ಯಾವುದೇ ಹಾನಿಯಾಗಿಲ್ಲ.

Advertisement

ವೇಣೂರು ಬಳಿ ಕಾರೊಂದು ಮರ ಏರಿದ ಘಟನೆ ನಡೆದಿದ್ದು ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಇಲ್ಲಿಯೂ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ. 

ಮಂಗಳೂರಿನ ಕುಂಜತೂರಿನಲ್ಲಿ ಬಸ್‌ ಪಲ್ಟಿಯಾದ ಪರಿಣಾಮ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next