Advertisement

ಪ್ರತ್ಯೇಕ ಕೋರ್ಟ್‌: ನ್ಯಾ|ಸಂತೋಷ್‌ ಹೆಗ್ಡೆ ಸ್ವಾಗತ

07:15 AM Dec 16, 2017 | |

ಹೈದರಾಬಾದ್‌: ಗಂಭೀರ ಆರೋಪಗಳನ್ನು ಎದುರಿ ಸುತ್ತಿರುವ ಶಾಸಕರು, ಸಂಸದರ ವಿರುದ್ಧ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ಕೋರ್ಟ್‌ ಸ್ಥಾಪನೆ ಕ್ರಮವನ್ನು ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾ| ಎನ್‌.ಸಂತೋಷ್‌ ಹೆಗ್ಡೆ ಸ್ವಾಗತಿಸಿದ್ದಾರೆ. 

Advertisement

“ಈ ವಿಶೇಷ ನ್ಯಾಯಾ ಲಯಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾ ಗಬೇಕು. ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಕ್ರಮ ಅಳಡಿ ಸುವುದು, ವಿಚಾರಣೆ ಮುಂದೂಡುವ ವಿಚಾರದಲ್ಲಿ ಹೊಸ ನಿಯಮಗಳನ್ನು ಅಳವಡಿಸಿ ಪ್ರತಿಯೊಂದು ಪ್ರಕರಣವೂ ನಿಗದಿತ ಸಮಯದೊಳಗೆ ಇತ್ಯರ್ಥಗೊಳ್ಳುವಂತಾಗಬೇಕು’ ಎಂದಿದ್ದಾರೆ. ಇಂಥ ಕಡೆ  ಅಗತ್ಯ ಮಟ್ಟದಲ್ಲಿ ನ್ಯಾಯಾಧೀಶರ ನೇಮಕಾತಿ ಆಗಬೇಕು ಎಂದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next