Advertisement

“ಮಣ್ಣು ಉಳಿಸಿ’ಅಭಿಯಾನ: ಹಂಗೇರಿ ತಲುಪಿದ ಸದ್ಗುರು

06:41 PM Apr 17, 2022 | Team Udayavani |

ಬುಡಾಫೆಸ್ಟ್‌: ಸದ್ಗುರು ಜಗ್ಗಿ ವಾಸುದೇವ ಅವರು “ಮಣ್ಣು ಉಳಿಸಿ’ ಅಭಿಯಾನದ ಭಾಗವಾಗಿ ಶನಿವಾರ ಸ್ಲೊವಾಕಿಯಾಕ್ಕೆ ತೆರಳಿದ್ದಾರೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಅವರನ್ನು ಸ್ವಾಗತಿಸಿಕೊಂಡಿದ್ದಾರೆ.

Advertisement

ನಂತರ ಅವರು ಅಲ್ಲಿನ ಜನರನ್ನುದ್ದೇಶಿಸಿ ಮಾತನಾಡಿದ್ದು, ಅವರಿಗೆ ಮಣ್ಣು ರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು.

ಸ್ಲೊವಾಕಿಯಾದಿಂದ ಹಂಗೇರಿಗೆ ತೆರಳಿರುವ ಸದ್ಗುರು ಅಲ್ಲಿನ ರಾಜಧಾನಿ ಬುಡಾಪೆಸ್ಟ್‌ ನಗರದ ಮಧ್ಯಭಾಗದಲ್ಲಿ ಸಾರ್ವಜನಿಕರಿಗೆ ಸಂವಾದ ನಡೆಸಿದರು. “ಮಣ್ಣು ಉಳಿಸಿ’ ಅಭಿಯಾನದ ಬಗ್ಗೆ ಮಾಹಿತಿ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next