Advertisement

ಸಸಿಹಿತ್ಲು: ಇನ್ನೂ ಪತ್ತೆಯಾಗದ ಪ್ರವಾಸಿಗ, ಮುಳುಗು ತಜ್ಞರಿಂದಲೂ ಶೋಧ ಕಾರ್ಯ ವಿಫಲ

11:37 AM Jan 14, 2021 | Team Udayavani |

ಸಸಿಹಿತ್ಲು: ಕಳೆದ ರವಿವಾರ ವಿಹಾರಕ್ಕೆಂದು ಬಂದಿದ್ದ ಪ್ರವಾಸಿಗ ತೋಕೂರು ನಿವಾಸಿ ಬಾಬು ಯಾನೆ ದಾಮೋದರ ಶೆಟ್ಟಿ ಅವರು ಸಮುದ್ರದ ಸೆಳೆತಕ್ಕೊಳಗಾಗಿದ್ದು ಅವರ ಪತ್ತೆ ಕಾರ್ಯ ಕಳೆದ ಐದು ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ.

Advertisement

ಗುರುವಾರ ಪಣಂಬೂರಿನ ಮುಳುಗುತಜ್ಞರ ಮೂಲಕ ಶೋಧ ಕಾರ್ಯ ನಡೆಸಿದ್ದು ಅದು ಸಹ ವಿಫಲವಾಗಿದೆ.

ಸ್ಥಳೀಯ ಮೀನುಗಾರರು ಹಾಗೂ ಜನಪ್ರತಿನಿಧಿಗಳಾದ ಧನಜ್‌ರಾಜ್ ಕೋಟ್ಯಾನ್, ಚಂದ್ರಕುಮಾರ್, ಅನಿಲ್ ಪೂಜಾರಿ, ಮೋಹನ್‌ದಾಸ್, ಸಾಮಾಜಿಕ ಕಾರ್ಯಕರ್ತರಾದ ಧರ್ಮಾನಂದ ಶೆಟ್ಟಿಗಾರ್, ನಾರಾಯಣ ಕರ್ಕೇರ ಮತ್ತಿತರರು ಹಗಲು ರಾತ್ರಿಯೆನ್ನದೇ ಶೋಧ ನಡೆಸುತ್ತಿದ್ದರೂ ಸಹ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಇದನ್ನೂ ಓದಿ:ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ 20ಕ್ಕೆ ಮುಂದೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next