Advertisement

Road Mishap; ಕುಂದಾಪುರ: ಸ್ಕೂಟರ್‌ ಸವಾರೆಗೆ ಗಾಯ

12:55 AM Apr 21, 2024 | Team Udayavani |

ಕುಂದಾಪುರ: ಬೀಜಾಡಿ ಜಂಕ್ಷನ್‌ ಬಳಿಯ ರಸ್ತೆಯಲ್ಲಿ ಸ್ಕೂಟರ್‌ಗೆ ಚಂದ್ರಶೇಖರ ಅವರು ಚಲಾಯಿಸುತ್ತಿದ್ದ ಬೈಕ್‌ ಢಿಕ್ಕಿಯಾಗಿದೆ. ಪರಿಣಾಮ ಸ್ಕೂಟರ್‌ ಸವಾರೆ ಸಂಗೀತಾ (27) ಗಾಯಗೊಂಡಿದ್ದಾರೆ.

Advertisement

ಘಟನೆ ಸೆ. 17ರಂದು ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಗಾಯಗೊಂಡ ಸಂಗೀತಾ ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next