Advertisement

Jaipur: ರಸ್ತೆ ಅಪಘಾತ: ಜಸ್ವಂತ್‌ ಸಿಂಗ್‌ ಪುತ್ರನ ಸ್ಥಿತಿ ಗಂಭೀರ, ಪತ್ನಿ ಚಿತ್ರಾ ಸಾವು

12:44 AM Jan 31, 2024 | Team Udayavani |

ಜೈಪುರ: ಬಿಜೆಪಿಯ ಹಿರಿಯ ನಾಯಕ ದಿ| ಜಸ್ವಂತ್‌ ಸಿಂಗ್‌ ಪುತ್ರ, ಕಾಂಗ್ರೆಸ್‌ ನಾಯಕ ಮಾನವೇಂದ್ರ ಸಿಂಗ್‌ ಪ್ರಯಾಣಿಸುತ್ತಿದ್ದ ಕಾರು ರಾಜಸ್ಥಾನದಲ್ಲಿ ಅಪಘಾತಕ್ಕೀಡಾಗಿದೆ. ಹೀಗಾಗಿ ಅವರ ಪತ್ನಿ ಚಿತ್ರಾ ಸಿಂಗ್‌ ಅಸುನೀಗಿದ್ದಾರೆ. ಸಿಂಗ್‌ ಮತ್ತು ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಅವರನ್ನು ಅಳ್ವಾರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನವೇಂದ್ರ ಸಿಂಗ್‌ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಹೊಸದಿಲ್ಲಿಯಿಂದ ಜೈಪುರಕ್ಕೆ ಬರುವಾಗ ಖುಷ್‌ಪುರಿ ಬಳಿ ಎಂಬಲ್ಲಿ ಅಪಘಾತ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next