Advertisement

Brahmavar ರೈಲಿನಲ್ಲಿ ಉಂಗುರ ಕಳವು

10:13 PM Oct 01, 2023 | Team Udayavani |

ಬ್ರಹ್ಮಾವರ: ಕಾಸರಗೋಡು ಉಪ್ಪಳದ ಮಹಮ್ಮದ್‌ ಅಲ್ತಾಫ್ ಅವರ ತಾಯಿ ಅಮಿನಾಬಿ ಅವರು ಶುಕ್ರವಾರ ಮರುಸಾಗರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೇರಾಡಿ ಗ್ರಾಮದ ಬಾರಕೂರು ರೈಲ್ವೇ ನಿಲ್ದಾಣದ ಸಮೀಪದಲ್ಲಿ ಸುಮಾರು 4 ಗ್ರಾಂ ತೊಕದ ಸುಮಾರು 20,000 ಸಾವಿರ ರೂಪಾಯಿ ಮೌಲ್ಯದ ಉಂಗುರವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.

Advertisement

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next