Advertisement

ನಿವೃತ್ತ ನ್ಯಾಯಾಧೀಶ ಕೆ.ವಿ.ವಾಸುದೇವಮೂರ್ತಿ ನಿಧನ

10:07 AM May 30, 2021 | Team Udayavani |

ಚಿಕ್ಕಮಗಳೂರು: ಮೊಟ್ಟಮೊದಲು ಕನ್ನಡದಲ್ಲಿ ತೀರ್ಪು ನೀಡಿ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದ ನಿವೃತ್ತ ನ್ಯಾಯಾಧೀಶ ಕೆ.ವಿ.ವಾಸುದೇವಮೂರ್ತಿ ನಿಧನರಾಗಿದ್ದಾರೆ.

Advertisement

ತರೀಕೆರೆ ಪಟ್ಟಣದವರಾಗಿದ್ದ ಅವರು, ಪಟ್ಟಣದಲ್ಲಿ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿದ್ದರು. 1971 ರ ಅವಧಿಯಲ್ಲಿ ಪುರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ : 1978ರಲ್ಲಿ ಮುಚ್ಚಲ್ಪಟ್ಟಿದ್ದ ಶಾಲೆಯಲ್ಲಿ 215 ಮಕ್ಕಳ ಪಳೆಯುಳಿಕೆ ಪತ್ತೆ!

Advertisement

Udayavani is now on Telegram. Click here to join our channel and stay updated with the latest news.

Next