Advertisement

ಸ್ಪಂದಿಸಿದ ಮೆಸ್ಕಾಂ ಇಲಾಖೆ

11:25 AM Jul 12, 2018 | |

ಪುನರೂರು: ಕಿನ್ನಿಗೋಳಿ ಮೆಸ್ಕಾಂ ವಿಭಾಗದಲ್ಲಿನ ಪುನರೂರು ಕಾಮತ್‌ ಮಿಲ್ಲು ಕಂಪೆ‌ನಿಯ ಹತ್ತಿರದ ಮೂರು ಮಾರ್ಗದಲ್ಲಿ ಇರುವ ವಿದ್ಯುತ್‌ ಪರಿವರ್ತಕವು ತೀರಾ ಅಜೀರ್ಣಾವಸ್ಥೆಯಲ್ಲಿದ್ದು, ಕುಸಿಯುವ ಹಂತದಲ್ಲಿತ್ತು. ಇದರ ಬಗ್ಗೆ ಉದಯವಾಣಿ ಸುದಿನದಲ್ಲಿ ಚಿತ್ರ ಸಹಿತ ವರದಿ ಮಾಡಲಾಗಿತ್ತು. ಎಚ್ಚೆತ್ತುಕೊಂಡ ಇಲಾಖೆ ಹೊಸ ಕಂಬ, ಪರಿವರ್ತಕ ಅಳವಡಿಸಿದೆ. 

Advertisement

ಯೋಜನಾ ಪಟ್ಟಿ ಕಳುಹಿಸಲಾಗಿತ್ತು
ಪುನರೂರಿನ ವಿದ್ಯುತ್‌ ಪರಿವರ್ತಕ ಜೋಡಿಸುವ ನಿಟ್ಟಿನಲ್ಲಿ ಯೋಜನಾ ಪಟ್ಟಿ ಸಿದ್ಧಪಡಿಸಿ ಕಳುಹಿಸಲಾಗಿತ್ತು. ಇಲಾಖೆಯಿಂದ ಅನುಮತಿ ಹಾಗೂ ಮಂಜೂರಾತಿ ದೊರೆತು ವಿದ್ಯುತ್‌ ಪರಿವರ್ತಕ ಜೋಡಿಸಲಾಗಿದೆ.
 - ಚಂದ್ರಹಾಸ,
    ಮೆಸ್ಕಾಂ ಸಹಾಯಕ ಎಂಜಿನಿಯರ್‌ , ಕಿನ್ನಿಗೋಳಿ

Advertisement

Udayavani is now on Telegram. Click here to join our channel and stay updated with the latest news.

Next