Advertisement

ರಂಜಾನ್: ಕಾಫಿನಾಡಲ್ಲಿ ಆಝಾನ್ ಬಳಕೆಗೆ ಅನುಮತಿ ಕೋರಿ ಮನವಿ

01:02 PM Mar 07, 2023 | Team Udayavani |

ಚಿಕ್ಕಮಗಳೂರು: ಇಲ್ಲಿ ಮತ್ತೆ ಧರ್ಮ ದಂಗಲ್ ಆರಂಭವಾಗಿದ್ದು, ರಂಜಾನ್ ಮಾಸದಲ್ಲಿ ಆಝಾನ್ ಗೆ ಲೌಡ್ ಸ್ಪೀಕರ್ ಬಳಸಲು ಡಿ.ಸಿ ರಮೇಶ್ ಗೆ ಮುಸ್ಲಿಂ ಮುಖಂಡರು ಮನವಿ ಮಾಡಿದರು.

Advertisement

ಆಜಾನ್ ರಂಜಾನ್ ಹಬ್ಬದ ಒಂದು ಭಾಗವಾಗಿದ್ದು, ಬೆಳಗ್ಗೆ ಗರಿಷ್ಠ 5 ನಿಮಿಷ ಬಳಕೆಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ.

ವಿಶೇಷ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮ, ಕ್ರೀಡಾಕೂಟ, ರಾತ್ರಿ-ಬೆಳಗ್ಗೆ ಮೈಕ್ ಗೆ ಅನುಮತಿ ನೀಡುವಂತೆ, ಆಝಾನ್ ಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ಕೋರಿ ಮುಸ್ಲಿಂ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next