Advertisement

ಬಾಬುಗುಡ್ಡೆ ರಸ್ತೆಯ ದುರಸ್ತಿ ಕಾರ್ಯ

01:03 PM Jun 13, 2018 | |

ಮಹಾನಗರ: ಅತ್ತಾವರ ವಾರ್ಡಿನ ಬಾಬುಗುಡ್ಡೆಯ ರಸ್ತೆ ಯಲ್ಲಿ ಮಣ್ಣು ತುಂಬಿ ವಾಹನ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರ ದೂರು ಸ್ವೀಕರಿಸಿದ ದ.ಕ. ಜಿಲ್ಲಾ ಬಿ.ಜೆ.ಪಿ. ಸ್ಲಂ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತಕ್‌ ಪೂಜಾರಿ ಅವರು ಮಂಗಳೂರು ಮ.ನ.ಪಾ. ಆಯುಕ್ತರ ಗಮನಕ್ಕೆ ತಂದು ತುರ್ತಾಗಿ ಈ ಮಣ್ಣನ್ನು ತೆರವುಮಾಡುವಂತೆ ಮನವರಿಕೆ ಮಾಡಿದರು.

Advertisement

ಇದಕ್ಕೆ ಸ್ಪಂದಿಸಿದ ಮ.ನ.ಪಾ. ಅಧಿಕಾರಿಗಳು ಎರಡು ದಿನದಲ್ಲಿ ಅಲ್ಲಿ ತುಂಬಿಕೊಂಡಿದ್ದ ಮಣ್ಣನ್ನೆಲ್ಲಾ ತೆರವು ಮಾಡಿ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ನಾಗೇಶ್‌ ಪೂಜಾರಿ, ದಿನೇಶ್‌ ಕುಮಾರ್‌, ಪ್ರವೀಣ್‌ ಮಾಬಿನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next