Advertisement

ಸಾಮಾಜಿಕ ಅಂತರ ಕಾಪಾಡಲು ಮಂಗಳೂರು ಕಾರಾಗೃಹದ ಕೈದಿಗಳ ಸ್ಥಳಾಂತರ

12:09 PM Apr 18, 2020 | keerthan |

ಮಂಗಳೂರು: ಕೋವಿಡ್-19 ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡಬೇಕಾದ ಪರಿಸ್ಥಿತಿ ಇರುವ ಕಾರಣ ಮಂಗಳೂರು ಕಾರಾಗೃಹದ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ.

Advertisement

ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ದೃಷ್ಟಿಯಿಂದ ಕೈದಿಗಳ ಸ್ಥಳಾಂತರ ಮಾಡಲಾಗುತ್ತಿದೆ. ಕಾರಗೃಹದಿಂದ ವಿಚಾರಣಾಧೀನ 80 ಕೈದಿಗಳ ಸ್ಥಳಾಂತರ ಮಾಡಲಾಗಿದೆ.

ಸರಕಾರಿ  ಬಸ್ ಮೂಲಕ 40 ಜನರ ಹಾಗೆ 2 ಬಸ್ ಗಳ ಮೂಲಕ ಕಾರವಾರ ಹಾಗು ಚಿಕ್ಕಮಗಳೂರು ಕಾರಾಗೃಹಕ್ಕೆ ಕೈದಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಪೋಲಿಸ್ ಬಂದೋಬಸ್ತ ಮೂಲಕ ಬಸ್ ನಲ್ಲಿ ಸ್ಥಳಾಂತರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next