Advertisement

ಕಾರ್ಮಿಕರಿಗೆ ಪಡಿತರ ಕಿಟ್‌

06:33 PM Jun 22, 2021 | Team Udayavani |

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕದಿರೇನಹಳ್ಳಿಯಲ್ಲಿ ಅಸಂಘಟಿತ ಕಾರ್ಮಿಕರ ಸೇವಾ ಕೇಂದ್ರ ಮತ್ತು ಕಾರ್ಮಿಕಸೇವಾ ಕೇಂದ್ರ ಆಕಾಂಕ್ಷ ಸಹಯೋಗದಲ್ಲಿ ಕಟ್ಟಡ ಕಾರ್ಮಿಕರುಹಾಗೂಪೇಂಟರ್‌ಗಳಿಗೆ ದಿನಸಿಕಿಟ್‌ಮತ್ತುನಿರ್ಮಾಣ ಕಾಮಗಾರಿ ಸಲಕರಣೆಗಳನ್ನು ಕಂದಾಯ ಸಚಿವ ಆರ್‌. ಅಶೋಕ ವಿತರಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಕೋವಿಡ್‌ ನಿಂದಾಗಿ ಹಲವುವಲಯಗಳು ತೊಂದರೆಗೆ ಸಿಲುಕಿದಂತೆಕಟ್ಟಡಕಾರ್ಮಿಕರು ಕೂಡಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೂ ಕೂಡಾ ನೆರವಿನಅಗತ್ಯವಿದ್ದೂ ಆ ನಿಟ್ಟಿನಲ್ಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವುಉತ್ತಮ ಕಾರ್ಯ ನಿರ್ವಹಿಸಿದೆ, ಎಂದು ಹೇಳಿದರು. ಕಾರ್ಮಿಕರಸೇವಾ ಕೇಂದ್ರದ ಅಧ್ಯಕ್ಷ ಟಿ ವಿಜಯ್‌ ಮತ್ತು ಬೆಂಗಳೂರು ದಕ್ಷಿಣಕಾರ್ಮಿಕಅಧಿಕಾರಿ ಕೆ.ಜಿ.ಮುಕುಂದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next