Advertisement

ಅಪರೂಪದ ಆಮೆ ಸಂರಕ್ಷಣೆ

10:57 PM Dec 14, 2019 | Lakshmi GovindaRaj |

ಗಂಗಾವತಿ: ನಗರದ ಹೊರವಲಯದಲ್ಲಿ ಕಂಡು ಬಂದ ನಕ್ಷತ್ರ ಆಮೆಯನ್ನು ನಗರದ ಸರ್ಕ್ನೂಟ್‌ ಹೌಸ್‌ ಸಿಬ್ಬಂದಿ ಸಂರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ತಾಲೂಕಿನ ಆನೆ ಗೊಂದಿ, ಬೆಣಕಲ್‌ ಕಿಷ್ಕಿಂದಾ ಏಳು ಗುಡ್ಡದ ಪ್ರದೇಶದಲ್ಲಿ ಮಾತ್ರ ಈ ನಕ್ಷತ್ರ ಆಮೆಗಳು ಕಂಡು ಬರುತ್ತವೆ. ಕಲ್ಲು ಬಂಡೆಗಳ ಕೆಳಗೆ ನೀರಿನ ತೇವಾಂಶ ಇರುವಲ್ಲಿ ಇವು ವಾಸ ಮಾಡುತ್ತವೆ. ಅಕ್ರಮ ಕಲ್ಲು ಕ್ವಾರಿಯಿಂದ ನಕ್ಷತ್ರ ಆಮೆಗಳಿಗೆ ಈಗ ನೆಲೆ ಇಲ್ಲವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next