Advertisement

ಬೆಂಗಳೂರಿಗೆ ನಾಡಪ್ರಭು ಕೊಡುಗೆ

07:02 PM Jul 16, 2021 | Team Udayavani |

ಕನಕಪುರ: ಕೆಂಪೇಗೌಡರು ಬೆಂಗಳೂರಿಗೆಅಂದು ಕೊಟ್ಟ ಮಹತ್ವದ ಕೊಡುಗೆಯಿಂದಇಂದು ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿದೆ ಎಂದು ಬಮೂಲ್‌ ನಿರ್ದೇಶಕಎಚ್‌.ಎಸ್‌.ಹರೀಶ್‌ ಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಹಾರೋಹಳ್ಳಿಯಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿಆರೋಗ್ಯ ಇಲಾಖೆ ವತಿಯಿಂದ ಹಾಗೂಕೆಂಪೇಗೌಡರ 512 ನೇ ಜಯಂತಿಅಂಗವಾಗಿ ರಾಜ್ಯ ಒಕಲಿಗR ‌ರ ಜಾಗದಸಹಯೋಗದೊಂದಿಗೆ ನಡೆದ ಲಸಿಕಾಅಭಿಯಾನದಲ್ಲಿ ಅವರು ಮಾತನಾಡಿದರು.ಬೆಂಗಳೂರನ್ನು ರಾಜ್ಯದಲ್ಲಿ ಆಧುನಿಕನಗರವನ್ನಾಗಿ ನಿರ್ಮಾಣ ಮಾಡಲುಕೆಂಪೇಗೌಡರು 500 ವರ್ಷಗಳ ಹಿಂದೆಯೇನಗರದ ಸುತ್ತಮುತ್ತಲ ಪರಿಸರ ಮತ್ತುಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನಒತ್ತುಕೊಟ್ಟಿ¨ರ ‌ª ು ಎಂದು ಸ್ಮರಿಸಿಕೊಂಡರು.ನಗರ ಬೆಳೆದಂತೆಲ್ಲಾ ನೀರಿನ ಕೊರತೆಎದುರಾಗಬಾರದು ಎಂಬಮುಂದಾಲೋಚನೆಯಿಂದ ಅಂತರ್ಜಲಕ್ಕೆಕೊಂಡಿಯಾಗಿರುವ ಕೆರೆಕುಂಟೆ ನಿರ್ಮಾಣಮಾಡಿ ಅವುಗಳ ಸಂರಕ್ಷಣೆಗೂ ಜನರಲ್ಲಿಜಾಗೃತಿ ಮೂಡಿಸಿದ್ದರು ಎಂದರು.

ಪ್ರಸ್ತುತ ದೇಶದ ಜನರನ್ನು ಕಾಡುತ್ತಿರುವಕೊರೊನಾ ಮಹಾಮಾರಿಯಿಂದ ನಮ್ಮಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪvದು ೆಕೊಳ್ಳಬೇಕೆಂದರು. ರಾಜ್ಯಒಕ್ಕಲಿಗರಜಾಗೃತಿಸಂಘದ ರಾಜಾ«Âಕ Ò ವ ‌ುುನಿರಾಜುಗೌಡಮಾತನಾಡಿ, ಬೆಂಗಳೂರು ನಿರ್ಮಾತೃಕೆಂಪೇಗೌಡರುಯಾÊುದೆ ‌ à ಒಂದುವರ್ಗಕ್ಕೆಧರ್ಮಕ್ಕೆ ಜಾತಿಗೆ ಅಂಟಿಕೊಂಡವರಲ್ಲ.ಸಾಮಾಜಿಕ ಕಾಳಜಿವುಳ್ಳವರಾಗಿ ಸಮಾಜದಎಲ್ಲ ವರ್ಗದ ಜನರ ಅನುಕೂಲಕ್ಕೆ ಶ್ರಮಿಸಿದÊರು‌ ಎಂದರು. ಈ ವೇಳೆ ನಡೆದ ಲಸಿಕಾಅಭಿಯಾನದಲ್ಲಿ ಸುಮಾರು500ಜನಲಸಿಕೆಪ್ರಯೋಜನ ಪಡೆ¨ುಕ ೊಂಡರು.

ಈ ಸಂದರ್ಭದಲ್ಲಿ ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್‌, ಗ್ರಾಪಂಮಾಜಿ ಅಧ್ಯಕ್ಷ ಗುರುಪ್ರಸಾದ್‌, ಗ್ರಾಪಂಮಾಜಿ ಸದಸ್ಯ ಎಂ.ಮಲ್ಲ±³,‌ ಮುಖಂಡರಾದ ಸೋಮಸುಂದರ್‌, ನಾಗೇಶ್‌, ಶಿವನಂಜಪ್ಪ, ಅನಿಲ್‌, ಎಸ್‌.ಕೆ.ಸುರೇಶ್‌,ಕೋಟೆಕುಮಾರ್‌, ಸಮಾಜ ಸೇವಕ ಮೊಹಮ್ಮದ್‌ ಏಜಸ್‌, ರೋಟರಿ ಹರಿಪ್ರಸಾದ್‌,ಒಕಲಿಗ ‌R ರ ಜಾಗೃತಿ ವೇದಿಕೆ ಹಾರೋಹಳ್ಳಿಅಧ್ಯಕ್ಷ ಅಭಿಷೇಕ್‌ಗೌಡ, ಅಜಿತ್‌ಗೌಡ,ಮಧುಗೌv, Ã ‌ ‌ವಿಕುಮಾರ್‌, ವಿನಯ್‌,ಮಹದೇವ್‌,ಕೌಶಿಕ್‌ ಇ¨ರು‌ª .

Advertisement

Udayavani is now on Telegram. Click here to join our channel and stay updated with the latest news.

Next