Advertisement

ಮೇಕೆದಾಟು: ಆ.3ರಂದು ಬೃಹತ್‌ ಪಾದಯಾತ್ರೆ

06:58 PM Jul 16, 2021 | Team Udayavani |

ರಾಮನಗರ: ಮೇಕೆದಾಟು ಯೋಜನೆ ಅನುಷ್ಟಾನಕೆ Rಸರ್ಕಾರ ತೋರುತ್ತಿರುವ ವಿಳಂಬ ಧೋÃಣೆ ‌ ಖಂಡಿಸಿಮತ್ತು ಶೀಘ್ರ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಆ.3ರಂದು ಮೇಕೆದಾಟಿನಿಂದ ಬೆಂಗಳೂರಿಗೆಪಾದಯಾತ್ರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ ಹಾಗೂರೈತ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

Advertisement

ಈ ಸಂಬಂಧ ನಗರದ ಎಪಿಎಂಸಿ ಮಾರುಕಟಯ ೆrರೈತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಮೇಕೆದಾಟು ಹೋರಾಟ ಸಮಿತಿಜಿಲ್ಲಾಧ್ಯಕ್ಷ ಸಂಪತ್‌ ಕುಮಾರ್‌, ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಈ ಸರ್ಕಾರಕ್ಕೆ ಆಸಕ್ತಿ ಇಲ್ಲ.ಜಿಲ್ಲೆಯ ಜನರ ಅಸಮಾಧಾನವನ್ನು ಆ.3ರಂದು ಮೇಕದಾಟು ಬಳಿಯಿಂದ ಬೆಂಗಳೂರಿಗೆ ಬೃಹತ್‌ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ತಿಳಿಸಲಾಗುವುದು.

ಪಾದಯಾತ್ರೆಯಲ್ಲಿ ಕನಿಷ್ಠ 5 ಸಾವಿರ ಮಂದಿಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸರ್ಕಾರಗಳು ಆಸಕ್ತಿ ವಹಿಸಲಿಲ್ಲ: ಮೇಕೆದಾಟುಯೋಜನೆಗಾಗಿ ಕನಕಪುರದಲ್ಲಿ ತಮ್ಮ ಸಂಘಟನೆ2013ರಿಂದಲೇ ಆಗ್ರಹಿಸುತ್ತಿದೆ. ಹಲವಾರು ಬಾರಿಹೋರಾಟ ನಡೆಸಲಾಗಿದೆ. ಯೋಜನೆ ಪೂರ್ಣವಾಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಅಧಿಕಾರಕ್ಕೆಬರುವ ಎಲ್ಲಾ ಸರ್ಕಾರಗಳು ಮೇಕೆದಾಟು ಯೋಜನೆಅನುಷ್ಠಾನಕ್ಕೆ ಭರವಸೆ ನೀಡಿವೆ.

ಆದರೆ, ಯಾವ ಸರ್ಕಾರವೂ ಈ ಬಗ್ಗೆ ಹೆಚ್ಚಿನ ಶ್ರಮ ವಹಿಸಲಿಲ್ಲ ಎಂದುಆಕ್ರೋಶ ವ್ಯಕ್ತಪಡಿಸಿದರು.ಮೈತ್ರಿ ಸರ್ಕಾರದಲ್ಲಿ ನೀರಾವರಿ ಸಚಿÊರಾಗಿ ‌ ದ್ದ ಡಿ.ಕೆ.ಶಿವಕುಮಾರ್‌, ಸಂÓದ ‌ ಸುರೇಶ್‌,ಕೆಲವು ತಿಂಗಳ ಹಿಂದೆಸಚಿರಾಗಿದ್ದ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರೂ ಸ್ಥಳಪರಿಶೀಲನೆ ನಡೆಸಿದ್ದರು.ಎಲ್ಲರೂಯೋಜನೆಅನುಷ್ಠಾನಕ್ಕೆ ಭರವಸೆ ನೀಡಿದ್ದಾರೆ. ಆದರೆಈಭರವಸೆಗಳ ‌ ು ಹೇಳಿಕೆಗಳಿಗೆ ಸೀಮಿತವಾಗಿವೆ ಎಂದರು.

ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ರಾಮನಗರಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆಸಹಕಾರಿಯಾಗುವ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗದಿ¨ರೆ ‌ª ಅಧಿಕಾರ ಬಿಟ್ಟು ಮನೆಗೆಹೋಗಬೇಕು ಎಂದೂ ಆ.3ರ ಪ್ರತಿಭಟನೆ ವೇಳೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

Advertisement

ಚಕಾರವೆತ್ತಿಲ್ಲ: ಸಮಿತಿ ಗೌರವಾಧ್ಯಕ್ಷ ನಾರಾಯಣಸ್ವಾಮಿ  ಮಾತನಾಡಿ ‌ , ಚುನಾವಣೆ ಬಂದಾಗ ಮಾತ್ರಮೇಕೆದಾಟು ಅನುಷ್ಠಾನದಕುರಿñು ವ ‌Þತು ಬರುತ್ತವೆ.ನಂತರ ಆ ಬಗ್ಗೆ ಚಕಾರವೇ ಇಲ್ಲ. ಯೋಜನೆಗೆ ಅನುಮತಿ ನೀಡುವಂತೆ ಪ್ರಧಾನ ಮಂತ್ರಿಗಳನ್ನು ಭೇಟಿಮಾಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next