Advertisement

Rajasthan ಸಚಿವ ವಿವಾದ: ಆದಿವಾಸಿಗಳ ಡಿಎನ್‌ಎ ಪರೀಕ್ಷೆ ನಡೆಸಬೇಕು

12:52 AM Jun 24, 2024 | Team Udayavani |

ಜೈಪುರ: ರಾಜಸ್ಥಾನದ ಶಿಕ್ಷಣ ಸಚಿವ ಮದನ್‌ ದಿಲ್ವಾರ್‌, “ಆದಿವಾಸಿಗಳು ಹಿಂದೂಗಳಲ್ಲ’ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಭಾಷಣವೊಂದರಲ್ಲಿ ಆದಿವಾಸಿಗಳು ಹಿಂದೂಗಳು ಹೌದೋ, ಅಲ್ಲವೋ ಎಂಬುದರ ಬಗ್ಗೆ ಅವರ ಪೂರ್ವಜರನ್ನು ಕೇಳಬೇಕು. ಇಲ್ಲವೇ ವಂಶಾವಳಿ ತಜ್ಞರ ನೆರವಿನೊಂದಿಗೆ ಅವರ ಡಿಎನ್‌ಎ ಪರೀಕ್ಷೆ ಮಾಡಿಸುತ್ತೇವೆ ಎಂದು ಹೇಳಿದ್ದರು. ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಿಪಕ್ಷಗಳು ಸಚಿವರ ರಾಜೀನಾಮೆಗೆ ಆಗ್ರಹಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next