Advertisement

ರಾಯಚೂರು: ಮನೆ ಮುಂದೆ ಪಟಾಕಿ ಸಿಡಿಸಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಹಾಕಿದ ಖದೀಮರು!

04:16 PM Feb 26, 2021 | Team Udayavani |

ಸಿರವಾರ (ರಾಯಚೂರು): ಪಟ್ಟಣದ ಅಮರೇಶಪ್ಪ ಅಚ್ಚಾ ಎಂಬುವವರ ಮನೆಯ ಮುಂದೆ ರಾತ್ರಿ ಪಟಾಕಿ ಸಿಡಿಸಿ ಪೆಟ್ರೋಲ್ ಬಾಂಬ್ ಎಂದು ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ಜರುಗಿದೆ.

Advertisement

ಬಸವ ವೃತ್ತದಲ್ಲಿರುವ ಅವರ ಮನೆಯ ಬಾಗಿಲಿನಲ್ಲಿ ಪೆಟ್ರೋಲ್ ಬಾಂಬ್ ರೀತಿಯ ವಸ್ತುವಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಮನೆಯವರು ಭಯಭೀತರಾಗಿದ್ದಾರೆ.

ಇದನ್ನೂ ಓದಿ:ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಕರ್ನಾಟಕ ರಣಜಿ ವಿಜೇತ ನಾಯಕ, ವೇಗಿ ವಿನಯ್ ಕುಮಾರ್

ಹಣ ನೀಡದಿದ್ದರೆ ಪರಿಸ್ಥಿತಿ‌ ಚೆನ್ನಾಗಿರುವುದಿಲ್ಲ ಎಂದು ಅಮರೇಶ ಅಚ್ಚಾ ಅವರಿಗೆ ಮೊಬೈಲ್ ನಲ್ಲಿ ಮೆಸೇಜ್ ಮೂಲಕ ಬೆದರಿಕೆ ಹಾಕುತ್ತಿದ್ದಾರೆ.

ಈ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ: 1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದು ವಿಚಾರ: ಸಚಿವ ಸುಧಾಕರ್ ಗೆ ಹೈಕೋರ್ಟ್ ನೋಟಿಸ್

Advertisement

Udayavani is now on Telegram. Click here to join our channel and stay updated with the latest news.

Next