Advertisement

Raichur; ಜೆಸಿಬಿ ಹರಿದು ನಿದ್ರೆಯಲ್ಲಿದ್ದ ಮೂವರ ದಾರುಣ ಮೃತ್ಯು

04:58 PM Jun 14, 2023 | Team Udayavani |

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿಯಲ್ಲಿ ಜೆಸಿಬಿ ಹರಿದು ಮೂವರು ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಛತ್ತೀಸ್ ಘಡ ಮೂಲದ ಕೃಷ್ಣಾ(25) ಶಿವರಾಮ್(30), ಬಲರಾಮ(28) ಮೃತ ದುರ್ದೈವಿಗಳು.

Advertisement

ಬೋರೆವೆಲ್ ಕೆಲಸ ಮುಗಿಸಿಕೊಂಡು ಜಮೀನಿನಲ್ಲೇ ಮಲಗಿದ್ದ ವೇಳೆ ಅವರ ಮೇಲೆ ಜೆಸಿಬಿ ಹರಿದಿದೆ. ಬಾಲಯ್ಯ ಎಂಬುವರಿಗೆ ಸೇರಿದ್ದ ಜೆಸಿಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next