Advertisement

ರಾಯಪುರದಲ್ಲಿ ಕಾಂಗ್ರೆಸ್‌ “ಅಮರ ಜವಾನ್‌ ಜ್ಯೋತಿ’: ಭೂಪೇಶ್‌ ಬಘೇಲ್‌

08:06 PM Jan 30, 2022 | Team Udayavani |

ರಾಯಪುರ: ಕೇಂದ್ರ ಸರ್ಕಾರವು ನವದೆಹಲಿಯಲ್ಲಿರುವ ಅಮರ ಜವಾನ್‌ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಳಿಸಿದ ಬೆನ್ನಲ್ಲೇ ಚತ್ತೀಸ್‌ಗಢದ ಕಾಂಗ್ರೆಸ್‌ ಸರ್ಕಾರ, ರಾಜ್ಯ ರಾಜಧಾನಿ ರಾಯು³ರದಲ್ಲಿ “ಅಮರ ಜವಾನ್‌ ಜ್ಯೋತಿ’ ನಿರ್ಮಿಸುವುದಾಗಿ ಘೋಷಿಸಿದೆ.

Advertisement

ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, “ಜ್ಯೋತಿಯನ್ನು ವಿಲೀನಗೊಳಿಸುವ ಮೂಲಕ ಕೇಂದ್ರ ಸರ್ಕಾರ ಜನರ ಭಾವನೆಗಳೊಂದಿಗೆ ಆಟವಾಡಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಕಡಿಮೆಯಾಗುತ್ತಲೇ ಇವೆ ಕೋವಿಡ್ ಕೇಸ್ : ಇಂದು 68 ಸಾವು

ಹಾಗಾಗಿ ನಾವು ರಾಯಪುರದಲ್ಲಿ ಯುದ್ಧ ಸ್ಮಾರಕವೊಂದನ್ನು ನಿರ್ಮಿಸಲಿದ್ದೇವೆ. ಅಲ್ಲಿಯೇ ಅಮರ ಜವಾನ್‌ ಜ್ಯೋತಿ ಬೆಳಗಿಸಲಿದ್ದೇವೆ. ಫೆ.3ರಂದು ಅದರ ಕೆಲಸಕ್ಕೆ ರಾಹುಲ್‌ ಗಾಂಧಿಯವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next