Advertisement

ಮೆಣಸಿನಕಾಯಿ ಬೆಲೆ ಕುಸಿತ: ಬೆಳೆಗಾರರಿಗೆ ನಷ್ಟ

08:45 PM Aug 29, 2021 | Team Udayavani |

ಬಳ್ಳಾರಿ: ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದರೈತರಿಗೆ ಈ ಬಾರಿ ಉತ್ತಮ ಬೆಲೆ ಸಿಗುವ ನಿರೀಕ್ಷೆಹುಸಿಯಾಗಿದೆ. ಅಧಿಕ ಪ್ರದೇಶದಲ್ಲಿ ನಾಟಿ ಮಾಡಿಬೆಳೆ ಹೆಚ್ಚು ಬಂದಿರುವುದು, ಮಳೆಯಿಂದಾಗಿ ರಫ್ತು ಸ್ಥಗಿತಗೊಂಡಿರುವುದು ಬೆಲೆ ಕುಸಿತಕ್ಕೆಕಾರಣವೆನ್ನಲಾಗಿದ್ದು, ಸಗಟು ಮಾರಾಟಗಾರರೇಕೇವಲ 5-6 ರೂ.ಗೆ ಒಂದು ಕೆಜಿ ಹಸಿ ಮೆಣಸಿನಕಾಯಿಮಾರಾಟ ಮಾಡುತ್ತಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.

Advertisement

ಕಳೆದ ಹಲವು ವರ್ಷಗಳಿಂದ ಮೆಣಸಿನಕಾಯಿಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದಈಬಾರಿಬಹುತೇಕ ರೈತರು ಮೆಣಸಿನಕಾಯಿ ಬೆಳೆಯನ್ನುನಾಟಿ ಮಾಡಿದ್ದಾರೆ. ಮೆಣಸಿನಕಾಯಿ ಬೀಜಕ್ಕಾಗಿತೋಟಗಾರಿಕೆ ಇಲಾಖೆಗೆ ರೈತರು ಮುತ್ತಿಗೆ ಹಾಕಿದ್ದಾರೆ.

ಪೊಲೀಸರಿಂದ ಲಾಠಿ ಏಟು ತಿಂದಿದ್ದಾರೆ.ಬೀಜಕ್ಕಾಗಿ ದಿನವಿಡೀ ಕಾದು ಕುಳಿತಿದ್ದಾರೆ. ಕೊನೆಗೆದೊರೆಯದಿದ್ದಾಗ ಕಾಳಸಂತೆಯಲ್ಲಿ ಸಾವಿರಾರು ರೂ.ಕೊಟ್ಟು ಖರೀದಿಸಿ ನಾಟಿ ಮಾಡಿದ್ದಾರೆ. ಕೆಲವರಿಗೆನಿಗದಿತಕಂಪನಿ ಬೀಜ ದೊರೆಯದಿದ್ದರೂ, ಬೇರೆ ಬೇರೆಕಂಪನಿಗಳ ಬೀಜಗಳನ್ನು ಸಹ ನಾಟಿ ಮಾಡಿದ್ದಾರೆ.ಉತ್ತಮ ಬೆಲೆ, ಇಳುವರಿಗಾಗಿ ಇಷ್ಟೆಲ್ಲ ಮಾಡಿದ ರೈತರಿಗೆಉತ್ತಮ ಇಳುವರಿ ದೊರೆತಿದೆಯಾದರೂ ಉತ್ತಮ ಬೆಲೆಸಿಗದೆ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ.

ಕೆಜಿಗೆ ಕೇವಲ 5-6 ರೂ.: ಬಳ್ಳಾರಿ, ಕುರುಗೋಡು,ಸಿರುಗುಪ್ಪ ತಾಲೂಕುಗಳಲ್ಲಿ ಸುಮಾರು 80 ಸಾವಿರಎಕರೆಗೂಹೆಚ್ಚುಪ್ರದೇಶದಲ್ಲಿಈಬಾರಿಮೆಣಸಿನಕಾಯಿಬೆಳೆ ನಾಟಿ ಮಾಡಿದ್ದು, ಮೊದಲ ಹಸಿಮೆಣಸಿನಕಾಯಿಬೆಳೆ ಕೈಗೆ ಬಂದಿದೆ. ಪ್ರತಿವರ್ಷ ನಾಟಿ ಮಾಡಲುಆಗಿದ್ದ ಖರ್ಚಿನಲ್ಲಿ ಅರ್ಧದಷ್ಟು ಆಗಸ್ಟ್‌ ತಿಂಗಳಬೆಳೆಯಿಂದ ಬರುತ್ತಿತ್ತು. ರೈತರಿಗೆ ಕನಿಷ್ಠ ಕೆಜಿಗೆ 15-16ರೂ. ಬೆಲೆ ಸಿಗುತ್ತಿತ್ತು.

ಆದರೆ, ಈ ಬಾರಿ ಬೆಲೆ ತೀರಾಕಡಿಮೆಯಾಗಿದೆ. ನಗರದ ಎಪಿಎಂಸಿಯಲ್ಲಿ ಸಗಟುಮಾರಾಟಗಾರರೇ ಕೇವಲ ಕೆಜಿ 5-6 ರೂ., 2 ಕೆಜಿ10 ರೂ., ಮಣ (12 ಕೆಜಿ) 50 ರೂ.ಗಳಿಗೆ ಮಾರಾಟಮಾಡಿದ್ದಾರೆ. ಬಂಡಿ, ಬೀದಿಬದಿ ವ್ಯಾಪಾರಿಗಳು ಕೆಜಿ10-12 ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಇನ್ನುಮಧ್ಯಾಹ್ನದ ವೇಳೆಗೆ ಈ ಬೆಲೆ ಮತ್ತಷ್ಟು 2-3 ರೂ.ಗಳಿಗೆಕುಸಿದಿದ್ದು, ಲಾಭದ ನಿರೀಕ್ಷೆಯಲ್ಲಿ¨ª ರ ೈತರನ್ನು ನಷ್ಟದಸುಳಿಗೆ ಸಿಲುಕುವಂತೆ ಮಾಡಿದೆ.ಕಡಿಮೆ ಫಸಲು, ಹೆಚ್ಚು ಬೇಡಿಕೆ: ಕಳೆದ ವರ್ಷ ಇದೇವೇಳೆ ಹಸಿ ಮೆಣಸಿನಕಾಯಿ ಕೆಜಿ 30-40 ರೂ. ಬೆಲೆಇತ್ತು. ಕಾರಣ ಆಗ ಇಷ್ಟು ಪ್ರಮಾಣದಲ್ಲಿ ನಾಟಿಮಾಡಿರಲಿಲ್ಲ. ಇÐೂr ೆ ಂದು ಫಸಲೂ ಇರಲಿಲ್ಲ. ಹಾಗಾಗಿಬೇಡಿಕೆಹೆಚ್ಚಾಗಿ ರೈತರಿಗೆಉñಮ ‌¤ ಬೆಲೆಯೂಲಭಿಸಿತ್ತು.

Advertisement

ಬೆಲೆ ಹೆಚ್ಚಳದಿಂದ ಹಸಿಮೆಣಸಿನಕಾಯಿ ಖರೀದಿಸಲುಗ್ರಾಹಕರು ñತ್ತರಿ‌ ಸಿದ್ದರು.ಆದರೆ, ಪ್ರಸಕ್ತ ವರ್ಷ ಹೆಚ್ಚಿನ ಪ್ರದೇಶದಲ್ಲಿ ನಾಟಿಮಾಡಿದ್ದು, ಫಸಲು ಅಧಿಕ ಪ್ರಮಾಣದಲ್ಲಿ ಬಂದಿದೆ.ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿಬೆಲೆಯೂ ಕುಸಿತವಾಗಿ¨. Ê ೆ ೆುàಲಾಗಿ ಮಳೆಕಾರಣದಿಂದ ರಫ್ತು ಸಹ Óಗಿತ್ಥ ‌ವಾಗಿದ್ದು, ಬೆಲೆ, ಬೇಡಿಕೆಎರಡೂ ಕುಸಿಯಲು ಕಾರಣವಾಗಿದೆ ಎನ್ನುತ್ತಾರೆತರಕಾರಿ ಸಗಟು ವ್ಯಾಪಾರಿ Êುಲಿ‌ Éಕಾರ್ಜುನ.ಮಾರುಕಟ್ಟೆಗೆ ಸದ್ಯ ಬಳ್ಳಾರಿ ಜಿÇÉಯ ೆ ñೂàಟ ೆ ಗಳಲ್ಲಿಬೆÙದಿರೆ ‌ುವ ಬೆÙಯ ೆ ಜೊತೆ ಹಾÊàರಿೆ , ಮೈಸೂರು,ಹಾಸನ ಸೇರಿ ಹಲವೆಡೆಗಳಿಂದ ಹಾಗೂ ® ‌ ೆರೆಯಆಂಧ್ರ ಪ್ರದೇÍದಿಂ‌ ದಲೂ ಮೆಣಸಿನಕಾಯಿ ತುಂಬಿದ20 ರಿಂದ 25 ಲಾರಿಗಳು ಪ್ರತಿದಿನ ಬರುತ್ತಿವೆ.ಇಲ್ಲಿ ಸೀಮಿತ ಮಾರುಕಟ್ಟೆ ಇರುವುದರಿಂದ ಬೆಲೆಕುಸಿದಿದೆ. ಕಳೆದ 15 ದಿನಗಳ ಹಿಂದೆ ಕೆಜಿ 10ರೂ. ಇದ್ದ Öಸಿವ ೆುಣಸಿನಕಾಯಿ ಬೆಳೆ, ದಿನೇದಿನೆಕುಸಿಯುತ್ತಿದ್ದು, ಶುಕ್ರವಾರ, ಶನಿವಾರ ಕೆಜಿ 5-6 ರೂ.ಗಳಿಗೆ ಮಾರಾಟವಾಗುತ್ತಿದೆ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next