Advertisement

ಮಸೂದೆಗೆ ರಾಷ್ಟ್ರಪತಿ ಅಂಕಿತ

11:09 AM Aug 06, 2018 | |

ಹೊಸದಿಲ್ಲಿ: ಇತ್ತೀಚೆಗೆ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಆರ್ಥಿಕ ಅಪರಾಧಿಗಳ ತಡೆ ಮಸೂದೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹಿ ಮಾಡಿದ್ದಾರೆ. 100 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ವಂಚನೆ ಪ್ರಕರಣದಲ್ಲಿ ಆರ್ಥಿಕ ಅವ್ಯವಹಾರ ನಡೆಸಿದ್ದು, ಬಂಧನ ವಾರಂಟ್‌ ಹೊರಡಿಸಲಾಗಿದ್ದರೆ ಆತನನ್ನು ಆರ್ಥಿಕ ಅಪರಾಧಿ ಎಂದು ಪರಿಗಣಿಸಲಾಗುತ್ತದೆ.

Advertisement

ಇದರಿಂದಾಗಿ ಮಲ್ಯ, ನೀರವ್‌ ಮೋದಿಯಂಥ ಉದ್ಯಮಿಗಳು ಮೋಸ ಮಾಡಿ ದೇಶ ತೊರೆಯಲು ಸಾಧ್ಯ ವಾಗುವುದಿಲ್ಲ. ಜತೆಗೆ, ಇಂಥವರ ಸ್ವತ್ತು, ಬೇನಾಮಿ ಆಸ್ತಿ ಜಪ್ತಿಗೂ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next