Advertisement

Mamata Banerjee ಹೇಳಿಕೆಯಿಂದ ತೊಂದರೆ ಆದ್ರೆ ಸುಮ್ಮನಿರಲ್ಲ: ಮಾಜಿ ಸಚಿವ

09:27 PM Jul 22, 2024 | Team Udayavani |

ನವದೆಹಲಿ: ಬಾಂಗ್ಲಾ ದಂಗೆಯ ನಿರಾಶ್ರಿತರಿಗೆ ಆಶ್ರಯ ಕೊಡುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನಿರ್ಧಾರವು ಬಾಂಗ್ಲಾ ನುಸುಳುಕೋರರನ್ನು ಪ್ರಚೋದಿಸಿದಂತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

Advertisement

ಕೇಂದ್ರದ ಮಾಜಿ ಸಚಿವ ರವಿಶಂಕರ್‌ ಪ್ರಸಾದ್‌ ಮಾತನಾಡಿ, “ಮಮತಾ ಅವರ ಘೋಷಣೆಯಿಂದ ದೇಶದ ಏಕತೆಗೆ, ಸಾರ್ವಭೌಮತ್ವಕ್ಕೆ ತೊಂದರೆಯಾದರೆ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ’ ಎಂದು ಎಚ್ಚರಿಸಿದ್ದಾರೆ.

ಸಿಎಎ ಕಾಯ್ದೆಯನ್ನು ವಿರೋಧಿಸುತ್ತಿರುವ ತೃಣಮೂಲ ಕಾಂಗ್ರೆಸ್‌ ಪಕ್ಷ ಅಕ್ರಮ ನುಸುಳುಕೋರರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next