Advertisement

ಉ.ಪ್ರ. ಬಸ್‌ ದುರಂತ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಮೋದಿ ಪರಿಹಾರ

11:31 AM Jun 05, 2017 | udayavani editorial |

ಹೊಸದಿಲ್ಲಿ : 22 ಜನರನ್ನು ಬಲಿಪಡೆದಿರುವ ಉತ್ತರ ಪ್ರದೇಶದ ಭೀಕರ ಬಸ್‌ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಶೋಕ, ಆಘಾತ ವ್ಯಕ್ತಪಡಿಸಿದ್ದು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ 15 ಮಂದಿ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. 

Advertisement

ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ಈ ಪರಿಹಾರವನ್ನು ಪ್ರಕಟಿಸಿರುವ ಮೋದಿ ಅವರು, “ಆಗಿರುವ ಜೀವ ಹಾನಿಗೆ ಸಂತಾಪವಿದೆ; ಗಾಯಾಳುಗಳು ಬೇಗನೆ ಗುಣಮುಖವಾಗಲೆಂದು ಪ್ರಾರ್ಥಿಸುತ್ತೇನೆ’ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next