Advertisement

ಯಾವುದೇ ಕಾರಣಕ್ಕೂ ಪಿಎಫ್ಐ ನಿಷೇಧಿಸಲ್ಲ: ವೇಣುಗೋಪಾಲ್‌

06:45 AM Jan 12, 2018 | Team Udayavani |

ವಿಜಯಪುರ: ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಪಿಎಫ್ಐ ನಿಷೇಧಿಸಲ್ಲ, ಆ ಪ್ರಶ್ನೆಯೂ ಉದ್ಭವಿಸಲ್ಲ
ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ.

Advertisement

ಜತೆಗೆ ಕೋಮುವಾದದ ಮೇಲೆ ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆಗಳೇ ಕರಾವಳಿಯಲ್ಲಿ ನಡೆದ ಹತ್ಯೆಗಳಿಗೆ ಕಾರಣ ಎಂದು ನೇರವಾಗಿಯೇ ಆರೋಪಿಸಿದ್ದಾರೆ.

ಗುರುವಾರ ಇಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಸಾಮಾಜಿಕ ನೆಮ್ಮದಿ ಹಾಳು ಮಾಡುತ್ತಿರುವ ಹತ್ಯೆ ಹಾಗೂ ಅದಕ್ಕೆ ಪೂರಕ ಅಪರಾಧ ಕೃತ್ಯಗಳಿಗೆ ಆರ್‌ಎಸ್‌ಎಸ್‌, ಬಿಜೆಪಿ ಕೈವಾಡವೇ ಪ್ರಮುಖ ಕಾರಣ. ಸಮಾಜ ವಿಭಜಕ ಇಂಥ ಕೃತ್ಯಗಳಿಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next