Advertisement

ಒಡಿಶಾದಲ್ಲಿ ವಿದ್ಯುದಾಘಾತಕ್ಕೆ ಪಂಚಾಯತ್‌ ಸಮಿತಿ ಸದಸ್ಯ ಬಲಿ

03:34 PM Apr 22, 2017 | udayavani editorial |

ಬೆಹರಾಮ್‌ಪುರ, ಒಡಿಶಾ : ಇಲ್ಲಿನ ಜಗನ್ನಾಥ ಪ್ರಸಾದ್‌ ಪ್ರದೇಶದಲ್ಲಿ ಇಲೆಕ್ಟ್ರಿಕ್‌ ಮೋಟಾರ್‌ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುದಾಘಾತಕ್ಕೆ ಗುರಿಯಾಗಿ ಪಂಚಾಯತ್‌ ಸಮಿತಿಯ ಸದಸ್ಯರೋರ್ವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ಗಯಗಂಡ ಪಂಚಾಯತ್‌ ಸಮಿತಿ ಸದಸ್ಯ 40ರ ಹರೆಯದ ನಿರಂಜನ್‌ ಸೇಠಿ ಎಂಬವರು ಇಲೆಕ್ಟ್ರಿಕ್‌ ಮೋಟರ್‌ ದುರಸ್ತಿ ಮಾಡುತ್ತಿದ್ದ ಈ ಅವಘಡ ಸಂಭವಿಸಿತು ಎಂದು ತಾರಸಿಂಗಿ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಅನಿರುಧ್‌ ಮುದೂಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next