Advertisement

Padubidri: ಡಿವೈಡರ್‌ ಏರಿದ ಬೈಕ್‌ ವ್ಯಕ್ತಿಗೆ ಢಿಕ್ಕಿ

08:45 PM Aug 10, 2024 | Team Udayavani |

ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಎದುರು ಆ. 9ರಂದು ಮಧ್ಯಾಹ್ನದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಡಿವೈಡರ್‌ ಮೇಲೇರಿ ಬಂದ ಬೈಕ್‌ ಅಲ್ಲಿ ಮಾತನಾಡುತ್ತ ನಿಂತಿದ್ದ ಬಸ್‌ ಚಾಲಕ ಪೃಥ್ವಿರಾಜ್‌ ಅವರಿಗೆ ಢಿಕ್ಕಿಯಾಯಿತು.

Advertisement

ಇದರ ಪರಿಣಾಮ ಅವರ ಕೈಕಾಲುಗಳಿಗೆ ಗಾಯವಾಗಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next