Advertisement

ಪಂ. ರವಿಶಂಕರ್‌ @ 100

08:52 PM Mar 06, 2020 | Lakshmi GovindaRaj |

ಭಾರತದಲ್ಲಿ ಸಿತಾರ್‌ ಅಂದರೆ, ಥಟ್ಟನೆ ಕಣ್ಮುಂದೆ ನಿಲ್ಲುವವರು ಪಂ. ರವಿಶಂಕರ್‌. ಜಗದಗಲ ಸೀತಾರ್‌ ನಾದವನ್ನು ಹಬ್ಬಿಸಿದ ಖ್ಯಾತಿಯ ಈ ದಿಗ್ಗಜ, ಈಗ ನಮ್ಮೊಂದಿಗೆ ಇಲ್ಲವಾದರೂ, ಅವರ ನೆನಪಿನಲ್ಲಿ ಸಾಕಷ್ಟು ಕಛೇರಿಗಳು ನಡೆಯುತ್ತಲೇ ಇರುತ್ತವೆ.

Advertisement

ರವಿಶಂಕರ್‌ ಅವರು ಹುಟ್ಟಿ ಈಗ 100 ವರ್ಷ. ಸಂಗೀತದ ಮೂಲಕ ರವಿಶಂಕರ್‌ರ ಜನ್ಮಶತಮಾನೋತ್ಸವ ಆಚರಿಸಲು ಬೆಂಗಳೂರು ಸಜ್ಜಾಗಿದೆ. ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಪಂ. ವಿಶ್ವಮೋಹನ್‌ ಭಟ್‌ ಅವರ ವೀಣೆ, ವಿಕ್ರಮ್‌ ಘೋಷ್‌ ಅವರ ತಬಲ, ಸಂಗೀತಪ್ರಿಯರ ಮನತಣಿಸಲಿವೆ.

ಯಾವಾಗ?: ಮಾ.7, ಶನಿವಾರ, ಸಂ.7
ಎಲ್ಲಿ?: ಎಂಎಲ್‌ಆರ್‌ ಕನ್ವೆನ್ಶನ್‌ ಸೆಂಟರ್‌, ಜೆ.ಪಿ. ನಗರ
ಪ್ರವೇಶ: 499 ರೂ. ಮೇಲ್ಪಟ್ಟು

Advertisement

Udayavani is now on Telegram. Click here to join our channel and stay updated with the latest news.

Next