Advertisement

ನವೀಕೃತ ಶಿಶು ಮಂದಿರ ಉದ್ಘಾಟನೆ

06:04 PM Sep 14, 2020 | mahesh |

ಕಾಸರಗೋಡು: ನೀಲೇಶ್ವರ ನಗರಸಭೆಯ ಚಾತ್ತಮತ್‌ನ ನವೀಕೃತ ಶಿಶು ಮಂದಿರದ ಉದ್ಘಾಟನೆ ಜರಗಿತು.

Advertisement

ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್‌ ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷೆ ಪಿ. ರಾಧಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿ.ಗೌರಿ ಕೀಲಿಕೈ ಹಸ್ತಾಂತರಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷೆ ಪಿ.ಎಂ. ಸಂಧ್ಯಾ, ಸದಸ್ಯರಾದ ಕೆ.ವಿ. ಸುಧಾಕರನ್‌, ಎಂ.ವಿ. ವನಜಾ ಮೊದಲಾದವರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next