Advertisement

Raghavendra Swami;ಕೊಡವೂರು ಸಾಯಿಬಾಬಾ ಮಂದಿರ:ಗುರುರಾಯರ ಆರಾಧನೆ

10:13 AM Aug 21, 2024 | Team Udayavani |

ಮಲ್ಪೆ: ಕೊಡವೂರು ಸಾಯಿಬಾಬಾ ಶಿರ್ಡಿನಗರ ತೋಟದಮನೆ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ಟ್ರಸ್ಟ್‌ ಆಶ್ರಯದಲ್ಲಿ ಆ. 21ರಂದು ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ 353ನೇ ಆರಾಧನಾ ಮಹೋತ್ಸವವು ವಿಶೇಷ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಆಡಳಿತ ಮೊಕ್ತೇಸರ ಕೆ. ದಿವಾಕರ ಶೆಟ್ಟಿ ತೋಟದಮನೆ ತಿಳಿಸಿದ್ದಾರೆ.

Advertisement

ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಆ.20 ರಂದು ಪೂರ್ವಾರಾಧನೆ ನಡೆಯಿತು. 21 ರಂದು ಮಧ್ಯಾರಾಧನೆ ಮತ್ತು ಆ. 22 ರಂದು ಉತ್ತರಾರಾಧನೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next