Advertisement

ಛತ್ತೀಸ್‌ಗಢದಲ್ಲಿ ನಕ್ಸಲನನ್ನು ಕೊಂದ ನಕ್ಸಲರು

10:04 AM Dec 23, 2019 | Team Udayavani |

ರಾಯ್ಪುರ: ಪೊಲೀಸರಿಗೆ ಮಾಹಿತಿ ನೀಡಿದ್ದಾನೆಂಬ ಸಂಶಯದ ಕಾರಣ ನಕ್ಸಲನೊಬ್ಬನನ್ನು ನಕ್ಸಲರೇ ಕೊಂದು ಹಾಕಿದ್ದಾರೆ. ಘಟನೆ ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯ ಉಲಿಯ ಗ್ರಾಮದಲ್ಲಿ ಶನಿವಾರ ನಡೆದಿದೆ.

Advertisement

ಶನಿವಾರ ರಾತ್ರಿ ರಂಜಿತ್‌ ತಿಮ್ಮ ತಮ್ಮ ಮನೆಯವರೊಂದಿಗೆ ಟೀವಿ ನೋಡುತ್ತಿದ್ದಾಗ, ಮನೆಗೆ ನುಗ್ಗಿದ ನಕ್ಸಲರು ಈ ಕೃತ್ಯವೆಸಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next