Advertisement

ನಂಜನಗೂಡು: ಗುರು ಪೂರ್ಣಿಮೆ ಪುಣ್ಯ ಸ್ನಾನಕ್ಕೆ ತಡೆಯೊಡ್ಡಿದ ಕಪಿಲೆ

03:35 PM Jul 13, 2022 | Team Udayavani |

ನಂಜನಗೂಡು: ಪವಿತ್ರವಾದ ಗುರು ಪೂರ್ಣಿಯೆಂದು ನಂಜನಗೂಡಿಗೆ ಅಗಮಿಸಿದ ಶ್ರೀಕಂಟೇಶ್ವರನ ಭಕ್ತ ವೃಂದ ಇಂದು ಕಪಿಲಾ ತೀರ್ಥ ಸ್ನಾನ ಮಡಲಾಗದೇ ಪರಿತಪಿಸುವಂತಾಯಿತು.

Advertisement

ಕಪಿಲೆ ನದಿ ತುಂಬಿಹರಿಯಲಾರಂಬಿದ್ದರಿಂದಾಗಿ ಸ್ನಾನಘಟ್ಟವೆಲ್ಲ ನೀರಿನಿಂದಾವೃತ್ತವಾಗಿತ್ತು, ಹಾಗಾಗಿ ಪೊಲೀಸರು ಇಲ್ಲಿ ಭಕ್ತರ ಸ್ನಾನಕ್ಕೆ ನಿರ್ಬಂಧ ಹೇರಿದ್ದರಿಂದ ಸಹಸ್ರಾರು ಭಕ್ತರಿಗೆ ನಿರಾಷೆಯಾಯಿತು.

ಗುರುಪೂರ್ಣಿಮೆ ಪ್ರಯಕ್ತ ಶಾಸಕ ಹರ್ಷವರ್ಧನ ಸೇರಿದಂತೆ 15, 000ಕ್ಕೂ ಹೆಚ್ಚು ಜನ ಇಂದು ಶ್ರೀಕಂಠೇಶ್ವರನ ದರ್ಶನ ಪಡೆದರು.

Advertisement

ಶ್ರೀಧರ್ ಆರ್ ಭಟ್

Advertisement

Udayavani is now on Telegram. Click here to join our channel and stay updated with the latest news.

Next