Advertisement

Hubli: ಈದ್ಗಾದಲ್ಲಿ ಪ್ರಾರ್ಥನೆಗೆ ತಡೆ ಕೋರಿ ಕೋರ್ಟ್‌ಗೆ: ಮುತಾಲಿಕ್‌

11:27 PM Sep 21, 2023 | Team Udayavani |

ಹುಬ್ಬಳ್ಳಿ: ಅಂಜುಮಾನ್‌ ಇಸ್ಲಾಂ ಸಂಸ್ಥೆಯವರು ಹಿಂದೂ ಧರ್ಮದ ಸಂಪ್ರ ದಾಯಕ್ಕೆ ವಿರೋಧ ಮಾಡಿದರು. ಅಂಥವರನ್ನು ಕಾನೂನು ರೀತಿ ಹಿಮ್ಮೆಟ್ಟಿಸಿ ಗಣೇ ಶೋತ್ಸವ ಮಾಡಿದ್ದೇವೆ. ಇನ್ನು ಅವರ ಪ್ರಾರ್ಥ ನೆಗೆ ತಡೆ ತರಲು ಕೋರ್ಟಿಗೆ ಹೋಗು ತ್ತೇವೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ವಿರೋಧಿಸಿದ ಹಿಂದೂ ವಿರೋಧಿಗಳು ಮೂಲೆಗುಂಪಾಗಿದ್ದಾರೆ. ಮುಂಬರುವ ದಿನಗಳಲ್ಲಿ ಹಿಂದೂ ಸಮಾಜ ಹಾಗೂ ದೇಶದ ವಿಚಾರದಲ್ಲಿ ಕೆಣಕಿದರೆ ಮಸೀದಿಯೊಳಗಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ. ಗಲಭೆಕೋರರು ಹಾಗೂ ಪ್ರಚೋದನೆ ನೀಡುವವರು ಯಾರು ಎಂಬುದನ್ನು ರಾಜ್ಯ ಸರಕಾರ ಹಾಗೂ ಪೊಲೀಸ್‌ ಇಲಾಖೆ ಅರಿಯಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next