Advertisement

ಪೌರ ಕಾರ್ಮಿಕರಿಗೆ ತರಕಾರಿ ಕಿಟ್‌ ವಿತರಣೆ

12:48 PM May 04, 2020 | Naveen |

ಮಸ್ಕಿ: ಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದ ಆವರಣದಲ್ಲಿ ಅಭಿನಂದನ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಪೌರ ಕಾರ್ಮಿಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್‌ ವಿತರಿಸಲಾಯಿತು.

Advertisement

ಸಂಸ್ಥೆ ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ, ತಾಲೂಕು ವೈದ್ಯಾಧಿಕಾರಿ ನಾಗರಾಜ ಚೌಶೆಟ್ಟಿ, ಪುರಸಭೆ ಅಧಿಕಾರಿ ನಾಗರಾಜ, ಪ್ರಕಾಶ ಶೇಟ, ಸಿದ್ದರೆಡ್ಡಿ ಗಿಣಿವಾರ, ಸಂಸ್ಥೆ ಅಧ್ಯಕ್ಷ ಅಮರಪ್ಪ ಹಂಪರಗುಂದಿ, ಬಸವರಾಜ ನಾಯಕ, ಜಿ.ಎಸ್‌. ಆನಂದ, ಶೃತಿ ಹಂಪರಗುಂದಿ, ವಿಜಯಕುಮಾರ, ಅಮಿತ್‌, ರೇಣುಕಾ, ಮೇಘನಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next