Advertisement

ಮೂಡ್ಲಕಟ್ಟೆ: ಶಿಕ್ಷಕರಿಂದ ಶಾಲಾ ಕೈ ತೋಟ

11:10 PM Jun 29, 2020 | Sriram |

 ಬಸ್ರೂರು: ಮೂಡ್ಲಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮುಖ್ಯೋಪಾಧ್ಯಾಯ ಐವನ್‌ ಸಂತೋಷ್‌ ಸಾಲಿನ್ಸ್‌ ಸೇರಿದಂತೆ ಇರುವ 8 ಶಿಕ್ಷಕ -ಶಿಕ್ಷಕಿಯರು ಮಕ್ಕಳ ಅನುಪಸ್ಥಿತಿಯ ಮಧ್ಯೆಯೂ ಶಾಲಾ ಕೈತೋಟವನ್ನು ನಿರ್ಮಿಸಿದ್ದಾರೆ.

Advertisement

ಸೌತೆ, ಮೂಲಂಗಿ, ಬದನೆ ಮತ್ತಿತರ ತರಕಾರಿ ಬೆಳೆಗೆ ಹಾರೆ, ಪಿಕಾಸು ಹಿಡಿದು ತಯಾರಿ ನಡೆಸಿದ್ದಾರೆ.

ಇಲ್ಲಿ ಬೆಳೆದ ತರಕಾರಿ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಉಪಯೋಗಿಸಲಾಗುವುದು ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next