Advertisement

ಮಂತ್ರಾಲಯಕ್ಕೆ ತೆರಳಿದ ಮೋಹನ್‌ ಭಾಗವತ್‌

06:15 AM Aug 31, 2018 | |

ರಾಯಚೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರ ಸಭೆ ನಿಮಿತ್ತ ರಾಷ್ಟ್ರೀಯ ಅಧ್ಯಕ್ಷ ಮೋಹನ್‌ ಭಾಗವತ್‌ ಗುರುವಾರ ಸಂಜೆ ಮಂತ್ರಾಲಯಕ್ಕೆ ತೆರಳಿದರು.

Advertisement

ಮಂತ್ರಾಲಯದಲ್ಲಿ ಸೆ.1, 2ರಂದು ಆರೆಸ್ಸೆಸ್‌ನ ರಾಷ್ಟ್ರೀಯ ಪ್ರಮುಖರ ಸಭೆ ನಡೆಯಲಿದೆ. ಆ.27 ರಿಂದ ಮೂರು ದಿನ
ನಗರದಲ್ಲಿ ತಂಗಿದ್ದ ಭಾಗವತ್‌ ರಾಜ್ಯದ ಕೆಲವೇ ಕೆಲವು ಪ್ರಮುಖರ ಆಂತರಿಕ ಸಭೆ ನಡೆಸಿದರು. ಸಂಘಟನೆ ಬಲಪಡಿಸುವುದರ ಜತೆಗೆ ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿ¨

Advertisement

Udayavani is now on Telegram. Click here to join our channel and stay updated with the latest news.

Next