Advertisement

ಬಾಜಿನಡ್ಕ ಸೇತುವೆಗೆ ಹಾನಿ: ಶಾಸಕ ಅಂಗಾರ ಭೇಟಿ

04:44 PM Aug 11, 2019 | Team Udayavani |

ಸುಳ್ಯ: ಹಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ಅರಂತೋಡು ಗ್ರಾಮದ ಬಾಜಿನಡ್ಕ ಎಂಬಲ್ಲಿ ಸೇತುವೆಗೆ ಹಾನಿ ಆಗಿದ್ದು, ಶಾಸಕ ಎಸ್ ಅಂಗಾರ ಮತ್ತು ಸುಳ್ಯ ತಹಶಿಲ್ದಾರರು ಭೇಟಿ ನೀಡಿದರು.

Advertisement

ಕರಿಂಬಿ -ಬಾಜಿನಡ್ಕ-ಬನ ರಸ್ತೆಯ ಸೇತುವೆಯು ಇದಾಗಿದ್ದು, ಸೇತುವೆಗೆ ಹಾನಿ ಆದ ಕಾರಣ ಸಂಪರ್ಕ ಕಡಿತಗೊಂಡಿದೆ. ತಹಶಿಲ್ದಾರರು ಭೇಟಿ ನೀಡಿ

ಸೂಕ್ತ ಕ್ರಮ ಕೈಗೊಳ್ಳುವಂತೆ ಊರವರು ವಿನಂತಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next