Advertisement

ಕಾಶ್ಮೀರದ 7 ಜಿಲ್ಲೆಗಳಲ್ಲಿ ಹಿಮಪಾತ ಭೀತಿ

05:41 PM Jan 18, 2018 | Sharanya Alva |

ನವದೆಹಲಿ: ಇತ್ತೀಚೆಗಷ್ಟೇ, ಕುಪ್ವಾರಾ ಜಿಲ್ಲೆಯಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ ಆರು ಪ್ರವಾಸಿಗರು ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ಕಣಿವೆ ರಾಜ್ಯಕ್ಕೆ ಮತ್ತೂಂದು ಹಿಮಪಾತ ಭೀತಿ ಆವರಿಸಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಾರಿ ಅಧಿಕಾರಿಯೊಬ್ಬರು, “ಅನಂತನಾಗ್‌, ಕುಲ್ಗಾಮ್‌, ಬುದ್ಗಾಮ್‌, ಬಾರಾಮುಲ್ಲಾ, ಕುಪ್ವಾರಾ, ಬಂಡಿಪೋರಾ ಹಾಗೂ ಗಂದೇರ್ಬಾಲ್‌ ಜಿಲ್ಲೆಗಳಲ್ಲಿ ಹಿಮಾಪಾತದ ಭೀತಿ ಆವರಿಸಿದೆ. ಹಾಗಾಗಿ, ಬುಧವಾರ ಸಂಜೆ 5 ಗಂಟೆಯಿಂದ ಗುರುವಾರ ಸಂಜೆ 5 ಗಂಟೆವರೆಗೆ ಈ ಜಿಲ್ಲೆಗಳಲ್ಲಿ ಎಚ್ಚರಿಕೆ ಯಿಂದರಲು ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next