Advertisement

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

01:46 AM Apr 19, 2024 | Team Udayavani |

ಲಕ್ನೋ: ನನ್ನನ್ನು ನಾನು ಶ್ರೀಕೃಷ್ಣನ ಗೋಪಿಕೆ ಎಂದೇ ಭಾವಿಸುತ್ತೇನೆ ಎಂದು ನಟಿ ಹಾಗೂ ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾಮಾಲಿನಿ ಹೇಳಿ ದ್ದಾರೆ. “ನಾನು ರಾಜಕೀಯಕ್ಕೆ ಬಂದದ್ದು ಹೆಸರು ಗಳಿಸಲೋ ಅಥವಾ ಇನ್ಯಾವುದೋ ರೀತಿ ಯ ವೈಯಕ್ತಿಕ ಲಾಭಕ್ಕಾ ಗಿಯೋ ಅಲ್ಲ. ಶ್ರೀ ಕೃಷ್ಣನು ಪ್ರೀತಿಸುವಂತಹ ಮಥುರಾ ನಿವಾಸಿಗಳ ಪ್ರಾಮಾಣಿಕ ಸೇವೆಯನ್ನು ಮಾಡಿದರೆ ಮಾತ್ರ ಆತನ ಆಶೀರ್ವಾದ ಸಿಗಲಿದೆ. ಹಾಗಾಗಿ ಮಥುರಾ ಜನರ ಸೇವೆ ಮಾಡುವ ಮೂಲಕ ಕೃಷ್ಣನ ಕೃಪೆಗೆ ಪಾತ್ರಳಾಗುತ್ತೇನೆ. ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿ ತಾಣವಾಗಿ ಪರಿವರ್ತಿಸಲಿದ್ದೇನೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next